Flash News
ತಾಲೂಕು
ಕೊರಗ ಸಮುದಾಯದ ಮಹಿಳೆ ಜೀವದ ಜೊತೆ ಚೆಲ್ಲಾಟ – ಮಹಿಳೆಗೆ ನಿಂದಿಸಿದ KSRTC ಅಧಿಕಾರಿಗಳು!
ಬೆಳ್ತಂಗಡಿ, ಏ. 26 : ವಿದ್ಯುತ್ ಆಘಾತಕ್ಕೊಳಗಾಗಿ ಬಿದ್ದು ಗಾಯಗೊಂಡಿದ್ದ ಕೆಎಸ್ ಆರ್ ಟಿಸಿ ಸ್ವಚ್ಛತಾ ವಿಭಾಗದ ಕೊರಗ ಸಮಾಜದ ಮಹಿಳಾ ಸಿಬ್ಬಂದಿಯನ್ನು ಹೀಯಾಳಿಸಿದ ಘಟನೆ ವರದಿಯಾಗಿದೆ. Advertisement ಘಟನೆ ವಿವರ : ಹಾಸನ ಮೂಲದ ಗಣೇಶ್ ಎಂಬ ಹೋಟೆಲ್ ಕಾರ್ಮಿಕ ಮೃತಪಟ್ಟ ವ್ಯಕ್ತಿಯನ್ನು ಅಂಗಡಿಯೊಂದರ ಪಕ್ಕ ನಿಂತು ನೋಡುತ್ತಿದ್ದ ವೇಳೆ ಕೆಎಸ್ ಆರ್ ಟಿಸಿ ಸ್ವಚ್ಛತಾ ಮಹಿಳಾ ಸಿಬ್ಬಂದಿಗೆ ವಿದ್ಯುತ್ ಆಘಾತಕ್ಕೊಳಗಾಗಿ ಕೈಕಾಲು ಮರಗಟ್ಟಿದಂತಾದ ಘಟನೆ ಧರ್ಮಸ್ಥಳ ಕೆಎಸ್ ಆರ್ ಟಿ ಸಿ ಡಿಪೋದಲ್ಲಿ ಗುರುವಾರ […]
ಚಾರ್ಮಾಡಿ : ಯುವಕನೋರ್ವ ಮನೆ ಸಮೀಪದ ಗುಡ್ಡದಲ್ಲಿ ನೇಣು ಬಿಗಿದು ಆತ್ಮಹತ್ಯೆ
ಬೆಳ್ತಂಗಡಿ, ಏ. 25 : ಚಾರ್ಮಾಡಿ ಗ್ರಾಮದ ಕೊಡಿಹಿತ್ತಿಲು ನಿವಾಸಿ ಬಾಬು ಗೌಡ ಪುತ್ರ ಗಣೇಶ್ (20) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಎ. 25 ರಂದು 1:30 ಮಧ್ಯಾಹ್ನ ನಡೆದಿದೆ. Advertisement ಮನೆಯಲ್ಲಿ ಕೆಲಸವನ್ನು ಮಾಡಿಕೊಂಡು ಇದ್ದ ಯುವಕ ಯಾರು ಇಲ್ಲದ ಸಮಯದಲ್ಲಿ ಮನೆಯ ಹತ್ತಿರದ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮ ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯ […]
ಬೆಳ್ತಂಗಡಿ : ಜಮೀನು ತಕರಾರು – 25ಕ್ಕೂ ಅಧಿಕ ಜನರೊಂದಿಗೆ ಅಕ್ರಮ ಪ್ರವೇಶಗೈದು ಹಲ್ಲೆ ಆರೋಪ
ಬೆಳ್ತಂಗಡಿ, ಏ. 25 : ಏ.24ರಂದು ಮಧ್ಯಾಹ್ನ 1.30ರ ಸುಮಾರಿಗೆ ಗರ್ಡಾಡಿ ಗ್ರಾಮದ ಹಚ್ಚಾಡಿ ನಡುಕೋಡಿ ಎಂಬಲ್ಲಿ ಜಮೀನೊಂದಕ್ಕೆ 25ಕ್ಕೂ ಅಧಿಕ ಜನರೊಂದಿಗೆ ಅಕ್ರಮ ಪ್ರವೇಶಗೈದು ಸಿಸಿಟಿವಿ ಪುಡಿಗೈದು, ಸ್ವತ್ತುನಾಶ ಪಡಿಸಿ ಜೀವ ಬೆದರಿಕೆ ಹಾಕಿರುವ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. Advertisement ಗೋಪಕುಮಾರ್ ವಿ. ಆರ್. ಎಂಬವರು ನೀಡಿದ ದೂರಿನಂತೆ ಮನೋಹರ್, ಶಾಂತಲಾ ರಾಜೇಶ್ ಪ್ರಭು ಹಾಗೂ ವಕೀಲೆ ಟಿಸ್ಮಿ ಎಂಬವರ ವಿರುದ್ಧ ಬಿ.ಎನ್.ಎಸ್. ಗೋಪಕುಮಾರ್ ಅವರು ಏ. 24ರಂದು ಮಧ್ಯಾಹ್ನ 1.30 […]
ಕರಾವಳಿ
ರಾಜ್ಯ / ದೇಶ
ಸಿನಿಮಾ
ಅಂಕಣಗಳು
ವಿದೇಶ


